Monday, December 19, 2011

 

ಕನ್ನಡ ಕಸ್ತೂರಿ... ಈ ನನ್ನ ದಸ್ತೂರಿ

ಭಾಗ್ಯಾದ ಲಕ್ಷ್ಮಿ... ನೀನಮ್ಮ!

ಅನುರಾಗದಲ್ಲಿ ನೀನಿರುವೆ, ಕ್ಷೀರಸಾಗರದಲ್ಲಿ ನೀನಿರುವೆ
ಅನುಬಂಧದಲ್ಲಿ ನೀನಿರುವೆ, ಸಿರಿಗಂಧಚಳ್ಳಿ ನೀಬರುವೆ
ಪ್ರತಿ ಒಂದು ಹೂವಿನ ಹಸಿರು ಒಲವು ನಗುನಲ್ಲಿ ನೀನಿರುವೆ
ಹೃದಯಸ್ಪಂದನದಲ್ಲಿ ತುಂಬಿ ತುಳುಕುವ ಉಸಿರಾಗಿ ನೀನಿರುವೆ
ಸಿರಿ, ಚಿನ್ನದಾ ಮರಿ, ನಿನ್ನ ಜೀವನದಲ್ಲಿ ಪ್ರತಿ ಕ್ಷಣವು
ಹೊಸದಾಗಿ, ಆಸೆ ತೀರಿ, ಸದಾ ಇರಲಿ ಸವಿ ಕಿರುನಗವು
ಮಳೆಯೇ ಬರಲಿ, ಮಂಜೆ ಸುರಿಯಲಿ, ಬಿಸಿಲೆ ಬಡಿಯಲಿ...
ನಿನ್ನ ಬಾಳು ಬೆಳಗಾಗಲಿ; ಈ ನನ್ನ ಮಾತು ನಿಜವಾಗಲಿ..!

- ಕಾಂತ್...

Comments: Post a Comment

Subscribe to Post Comments [Atom]





<< Home

This page is powered by Blogger. Isn't yours?

Subscribe to Posts [Atom]